ಕನ್ನಡ ಸಾಹಿತ್ಯದ ಅಂಶಗಳು ಭಾಗ-2



  • ಎರಡನೇ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದ ಕನ್ನಡಿಗ ವೀರಪ್ಪಮೊಯಿಲಿ.
  • ಉರಿವ ನಾಲಿಗೆ ಇದು  ಕೀರ್ತನಥ  ಕುರ್ತಕೋಟಿಯವರು ಕೃತಿಯಾಗಿದೆ.
  • ಹಗಲು ಕನಸುಗಳು ಇದು ಎ ಏನ್ ಮೂರ್ತಿರಾವ್ ಅವರ ಕೃತಿಯಾಗಿದೆ
  • ಏನ್ ಮೂರ್ತಿರಾವ್ ಅವರ ಪ್ರವಾಸ ಕಥನ ಅಪರವಯಸ್ಕನ ಅಮೆರಿಕ ಯಾತ್ರೆ ಈ ಕೃತಿ ಗೆ  ಪಂಪ ಪ್ರಶಸ್ತಿಯನ್ನು ನೀಡಲಾಗಿದೆ. 
  • ಭಾರತೀಯ ಕಾವ್ಯ ಮೀಮಾಂಸೆ ಕೃತಿಯ ಕರ್ತೃ ತೀನಂಶ್ರೀಯವರು.  ಇವರು ಪಂಪ ಪ್ರಶಸ್ತಿ ವಿಜೇತರು.
  • ಕುಲಕುಲವೆಂದು ಹೊಡೆದಾಡದಿರಿ ಎಂಬುದು ಕನಕದಾಸರ ಕೀರ್ತನೆಯ ಸಾಲು ಆಗಿದೆ.
  • ಒಡಲಾಳ ಎಂಬ ಕೃತಿ ದೇವನೂರು ಮಹದೇವ ಅವರ ಕೃತಿಯಾಗಿದೆ.
  • ವಿಷ್ಕಂಬಕ ಈ ಪರ್ಯಾಯನಾಮ ಸಾಹಿತ್ಯ ವು  ನಾಟಕದ  ಪ್ರಕಾರವಾಗಿದೆ.
  • ಹರಿಶ್ಚಂದ್ರ ಕಾವ್ಯ ವನ್ನು ಬರೆದವರು ರಾಘವಾಂಕ ಇವರನ್ನು ಷಟ್ಪದಿಯ ಬ್ರಹ್ಮ ಎಂದು ಕರೆಯುವರು.  
  • ಈ ಕಾವ್ಯವನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿರುವರು, ಇವರ ವೀರೇಶ ಚರಿತೆವು ಉದ್ದಂಡ ಷಟ್ಪದಿಯಲ್ಲಿದೆ.
  • ಅತ್ತಿಮಬ್ಬೆಯನ್ನು ದಾನಚಿಂತಾಮಣಿ ಎಂದು ಕರೆಯುತ್ತಾರೆ.
  • ಕುವೆಂಪುರವರು ಚಿತ್ರಾಂಗದ ಎಂಬುವ  ಖಂಡಕಾವ್ಯವನ್ನು ರಚಿಸಿರುವರು.
  • ಚಂದ್ರಶೇಖರ್ ಪಾಟೀಲ್ ಅವರು ಬಂಡಾಯ ಕಾವ್ಯ ಪರಂಪರೆಗೆ ಸೇರಿದವರಾಗಿದ್ದಾರೆ.
  • ಕರ್ನಾಟಕ ಕವಿ ಚರಿತೆ ಬರೆದವರು ಆರ್ ನರಸಿಂಹಾಚಾರ್ಯ
  • ನಿರಂಜನ್ ಅವರ ಕೃತಿ ಕೊನೆಯ ಗಿರಾಕಿ ಎಂಬುದಾಗಿದೆ.
  • ರಸಮೆ ಮೊದಲ ಕವಿತೆಗೆ ಎಂದು ಹೇಳಿದವರು ಕವಿ ಕಾಮ.
  • ಚಂದನ ಎಂಬುದು ಕೆಎಸ್ ನರಸಿಂಹ ಸ್ವಾಮಿಗೆಯವರಿಗೆ  ಅರ್ಪಿಸಿದ ಅಭಿನಂದನ ಗ್ರಂಥವಾಗಿದೆ. 
  • ಮಣ್ಣು ಸೇರಿತ್ತು ಬೀಜ ಈ ಕಥಾ ಸಂಕಲನದ ಕಥೆಗಾರ ಅಮರೇಶ ನುಗಡೋಣಿಯವರು.
  • ಚಂದು ಹೋಗುವುದೆಂಬ ಛಂದಸ್ಸಿನ ಬಗೆಗಿನ ಕೃತಿ ರಚನೆಕಾರ ಒಂದನೇ ನಾಗವರ್ಮ.
  • ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಮ್ ನಾಸ್ತಿ ಎಂದು ಹೇಳಿದ ಕವಿ ಕನ್ನಡದ ಕಣ್ವರು ಬಿಎಂಶ್ರೀ ಯವರು.
  • ಸಂಸ್ಕೃತವನ್ನು ಬಳಸದೆ ಅಚ್ಚಕನ್ನಡದಲ್ಲಿ ಕಾವ್ಯವನ್ನು ರಚಿಸಬಹುದು ಎಂದು ತೋರಿಸಿದ ಕವಿ ಅಂಡಯ್ಯನವರು. ಅವರ ಕೃತಿ  ಕಬ್ಬಿಗರ ಕಾವ್ಯ.
  • ಕುವೆಂಪುವಿನ ಎಂಬ ವಿಮರ್ಶಾ ಕೃತಿ ಬರೆದವರು ಬಿಕೆಎಸ್ ಭಗವಾನ್.
  • ಕಾಡ ತೊರೆಯ ಜಾಡು ಇದು ಕಡಿದಾಳ ಮಂಜಪ್ಪ ಅವರ ಆತ್ಮಚರಿತ್ರೆ.
  • ನೀಲಾಂಜನ ಇದು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥವಾಗಿದೆ. 
  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬುದನ್ನು ತಿಳಿಸಿದವರು ಡಿ ಎಲ್  ಶಂಕರಭಟ್ಟ.
  • ಕೇಶಿರಾಜನ ಪ್ರಕಾರ ಕನ್ನಡದಲ್ಲಿ ಲಿಂಗಗಳು 9 ಎಂದು ಹೇಳಿರುವವರು.
  • ಅರ್ಥಂತರನ್ಯಾಸ ಪ್ರಿಯ ಎಂದು ನಾಗಚಂದ್ರನು ಕರೆಯುತ್ತಾರೆ.
  • ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಹರಿ ಕೀರ್ತನೆ ಸಾಲು ಬರೆದವರು  ಕನಕದಾಸರು. 
  • ಕಣ್ಣರಿಯದಿದ್ದರೂ ಕರುಳರಿಯುತ್ತದೆ  ಈ ಪ್ರಸಿದ್ಧ ವಾಕ್ಯವು ಕರ್ನಾಟಕ ಭಾರತ ಕಥಾಮಂಜರಿ ಯಲ್ಲಿದೆ.
  • ಹೇರಳವಾಗಿ ವೀರಶೈವ ಶರಣರ ಕಾವ್ಯಾತ್ಮಕತೆ ಗಳನ್ನು ಬರೆದ ಕವಿ ಹರಿಹರ.
  • ಅಕ್ಕಮಹಾದೇವಿ ರಚಿತ ಯೋಗಾಂಗ ತ್ರಿಪದಿ ಕೃತಿಯಲ್ಲಿ 67 ತ್ರಿಪದಿಗಳು ಇರುವವು. 
  • ಯುವರ್ ಅನಂತಮೂರ್ತಿ ಅವರ ಕೊನೆಯ ಕೃತಿ ಹಿಂದುತ್ವ ಅಥವಾ ಹಿಂದು ಸ್ವರಾಜ್ ಎಂಬುದಿ ಆಗಿದೆ. 
  • ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಎಂಬ ಗೀತೆ ಬರೆದವರು ದಲಿತ ಕವಿ  ಸಿದ್ದಲಿಂಗಾಯ್ಯ್ ನವರು. 
  • ಹತ್ತನೇ ಶತಮಾನದ ಪ್ರಮುಖ ಕಾವ್ಯ ಪ್ರಕಾರ ಎಂದರೆ ಚಂಪು ಸಾಹಿತ್ಯವಾಗಿದೆ. 
  • ಕರ್ನಾಟಕ ಕಬೀರ ಎಂದು ಖ್ಯಾತರಾದವರು  ಸಂತ ಶಿಶುನಾಳ ಶರೀಫರು.
  • ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಪಡೆದ ಕೃತಿ ಸಾವಿರ ನೆರಳು.
  • ಗದ್ದೆಮ್ಮ ಹೃದಯಂ ಎಂದವರು ನಂದಳಿಕೆ ಲಕ್ಷ್ಮೀ ನಾರಾಯಣ, ಮುದ್ದಣ್ಣ.
  • ಅಲ್ಲಮ ಬಾರಿಸಿದ ವಾದ್ಯ ಮದ್ದಳೆಯಾಗಿದೆ. 
  • ಮಹಾಮನೆ ಕಾದಂಬರಿಯ ಕರ್ತೃ ಗೀತನಾಗಭೂಷಣ್.
  • ಅಭಿನವ ಪಂಪನೆಂದು  ಬಿರುದು ಪಡೆದ ಕವಿ ನಾಗಚಂದ್ರ.
  • ಕನ್ನಡದ ಮೊದಲ ಕವಯಿತ್ರಿ  ಎನಿಸಿಕೊಂಡವರು ಕಂತಿ  ನಂತರ ಅಕ್ಕಮಹಾದೇವಿ.
  • ಹೊಸ ಕನ್ನಡದ ಮೊದಲ ನಾಟಕ ಶಾಕುಂತಲ ದೇವಿ.
  • ತೆಲುಗಿನ ವೇಮನ,  ತಮಿಳಿನ ತಿರುವಳ್ಳುವರ್ ಗೆ ಸಮನಾದ ಕನ್ನಡದ ಕವಿ ಸರ್ವಜ್ಞ.
  • ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ದಿ ಪಡೆದವರು ಬೆಟಗೇರಿ ಕೃಷ್ಣ ಶರ್ಮ.
  • ಕನ್ನಡದ ಮೊದಲ ಕಾವ್ಯ ಆದಿಪುರಾಣ.
  • ಕನ್ನಡದ ಮೊದಲ ಲಾಕ್ಷಣಿಕ ಕಾವ್ಯ ಕವಿರಾಜಮಾರ್ಗ.
  • ಹಲ್ಮಿಡಿ ಶಾಸನ ವು 16 ಸಾಲಗಳನ್ನು ಒಳಗೊಂಡಿದೆ.
  • ಮೇಲೆ ನೋಡೆ ಕಣ್ಣ ತಣಿಪ ನೀಲ ಪಟದಿ ವಿವಿಧ ರೂಪ ಎಂದು ಹಾಡಿದ ಕವಿ ಪುತಿನ.
  • 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ  ಸಮ್ಮೇಳನದ ಅಧ್ಯಕ್ಷರು ಎಲ್  ಬಸವರಾಜ್.
  • ಸಾನೆಟ್ ಕನ್ನಡದಲ್ಲಿ ಸುನೀತಾ ಎನ್ನುತ್ತವೆ ಇದರಲ್ಲಿ 14 ಪಾದಗಳಿವೆ.
  • ಶಾಂತಕವಿ ಕಾವ್ಯನಾಮದಿಂದ ಪ್ರಸಿದ್ಧರಾದವರು ಸಕ್ಕರಿ ಬಾಳಾಚಾರ್ಯ.
  • ಬೆಟ್ಟಕ್ಕೆ ಚಳಿಯಾದಡೆ ಏನು ಓದಿಸುವವರು ಈ ಸಾಲಿನ ವಚನಕಾರರು ಅಲ್ಲಮ ಪ್ರಭುಗಳು.
  • ಮನುಕುಲದ ಹಾಡು ಕವನ ಸಂಕಲನದ ಕವಿ ಗಂಗಾಧರ ಚಿತ್ತಾಲ ರವರು. 
  • ಕರ್ನಾಟಕ ಭಾರತ ಕಥಾಮಂಜರಿ ಯನ್ನು ಪೂರ್ಣಗೊಳಿಸಿದ್ದು ತಿಮ್ಮಣ್ಣ ಕವಿ.
  • ತ್ರಿಪದಿಯನ್ನು ಕನ್ನಡದ ಗಾಯತ್ರಿ ಎಂದು ಕರೆದವರು  ದ.ರ ಬೇಂದ್ರೆ ಯವರು. 
  • ವಿಗಡ ವಿಕ್ರಮರಾಯ ಎನ್ನುವ  ಸಾಹಿತ್ಯವು  ನಾಟಕದ ಪ್ರಕಾರವಾಗಿದೆ. 
  • ಕಾವ್ಯಾರ್ಥ  ಪದಕೋಶ ಕೃತಿಯ ಕರ್ತೃ ಶಿವರುದ್ರಪ್ಪ.
  • ದೃಶ್ಯಕಾವ್ಯ ಈ ಪರ್ಯಾಯ ಸಾಹಿತ್ಯ ವು  ನಾಟಕ ಪ್ರಕಾರ ಕ್ಕೆ ಸೇರಿದೆ. 
  • ಗೋಪಾಲಕೃಷ್ಣ ಅಡಿಗರ ನವೋದಯ ಸಾಹಿತ್ಯದ ಪ್ರವರ್ತಕ ಆಗಿರುವರು.
  • ರನ್ನನು  ಗದಾಯುದ್ಧ ಎಂಬ ಚಂಪೂ ಕಾವ್ಯವನ್ನು ಬರೆದಿರುವನು.
  • ಕಿಟಲ್ ಎಂಬ ಪಾಶ್ಚಾತ್ಯ ವಿದ್ವಾಂಸರು ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸುವುದರ.
  • ಅಕ್ರೂರ ಚರಿತೆ ಕಾವ್ಯ ವನ್ನು ಬರೆದ ಕವಿ  ಸೋಮನಾಥ .
  • ಸಾವಿರಾರು ನದಿಗಳು ಕವಿತೆಯನ್ನು ಬರೆದವರು ದಲಿತ ಕವಿ ಡಾಕ್ಟರ್ ಸಿದ್ದಲಿಂಗಯ್ಯ.
  • ದ್ರಾವಿಡ ಭಾಷೆಗಳಲ್ಲಿ ಮೊತ್ತಮೊದಲ ವ್ಯಾಕರಣ ತೊಳ್ಕಪಿಯಮ್ .
  • ಶಿವಕೋಟ್ಯಾಚಾರ್ಯನು ರಚಿಸಿರುವ ವಡ್ಡರಾಧನೆ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ. ಇದರಲ್ಲಿ 19 ಜನ ಕಥೆಗಳು ಒಳಗೊಂಡಿದೆ.
  • ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಅದರ ಸಂಪಾದಕರು ಕೆ ಮೊಗ್ಲಿಂಗ್.
  • 1915 ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್ ಇಂಗ್ಲೀಷ್ ಗ್ರಂಥ( ಕನ್ನಡ ಸಾಹಿತ್ಯ ಚರಿತ್ರೆ) ಬರೆದವರು ಇ ಪಿ ರೈಸ್.
  • ಬ್ರಾವೋ ಉತ್ತರ ದ್ರಾವಿಡ ಭಾಷೆಗೆ ಸೇರಿದೆ.
  • ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಲುಬೇಡಿ  ಹುಚ್ಚಪ್ಪಗಳಿರಾ ಎಂದು ಹೇಳಿದವರು ಪುರಂದರದಾಸರು.
  • ಬಿ ಎಲ್ ರೈಸ್ ಕನ್ನಡ ಶಾಸನ ಸಂಪುಟಗಳನ್ನು ಹೊರತಂದಿದ್ದಾರೆ.
  • ಏ ಕೆ ರಾಮಾನುಜನ್ ನವ್ಯ ಸಾಹಿತ್ಯ  ಪರಂಪರೆಗೆ ಸೇರಿದವರು.
  • ಬೊಮ್ಮನಹಳ್ಳಿ ಕಿಂದರಜೋಗಿ ಎಂಬ ಕಥನ ಕವನ ಬರೆದವರು ಕುವೆಂಪು.
  • ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ನರಸಿಂಹಯ್ಯ ವರದಿ.
  • ಚೂಬಾಣ ಎಂಬ ಪತ್ರಿಕಾ ಅಂಕಣದಿಂದ ಪ್ರಸಿದ್ಧರಾಗಿದ್ದ ಕನ್ನಡದ ಪತ್ರಕರ್ತರು ಟಿಎಸ್ ರಾಮಚಂದ್ರರಾವ್.
  • ಕರ್ವಾಲೋ ಕಾದಂಬರಿ ಬರೆದವರು ಪೂರ್ಣಚಂದ್ರ ತೇಜಸ್ವಿ.
  • ಕನ್ನಡದ ರಗಳೆ ಕವಿ ಎಂದೇ ಪ್ರಸಿದ್ಧನಾದವರು  ಹರಿಹರ.
  • ಕಪ್ಪೆ ಅರೆಭಟ್ಟ ಶಾಸನ ತ್ರಿಪದಿ ಛಂದಸ್ಸಿನಲ್ಲಿದೆ. 
  • ಸುಳಾದಿ ದಾಸರು ಎಂದೇ ಖ್ಯಾತರಾದವರು ವಿಜಯದಾಸರು.
  • ಕನ್ನಡದ ಮೊದಲ ಉಪಲಬ್ಧವಾದ ಶಾಸನ ಹಲ್ಮಿಡಿ ಶಾಸನ.
  • ಯಯಾತಿ ನಾಟಕದ ಕರ್ತೃ ಗಿರೀಶ್ ಕಾರ್ನಾಡ್. ಇವರ ಇತರ ನಾಟಕಗಳು ತಲೆದಂಡ ತುಗಲಕ್.
  • ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಕವಿತೆಯನ್ನು ಬರೆದವರು ಕುವೆಂಪು.
  • ಕಾಡು ಕಾದಂಬರಿಯನ್ನು ಬರೆದವರು ಶ್ರೀಕೃಷ್ಣ ಆಲನಹಳ್ಳಿ.
  • ಪ್ರಭುಲಿಂಗಲೀಲೆ ಕಾವ್ಯದ ಛಂದಸ್ಸು ಭಾಮಿನಿ ಷಟ್ಪದಿ ಇದನ್ನು ಬರೆದಿರುವವರು ಚಾಮರಸ.
  • ಲಕ್ಷ್ಮೀಶನ ಜೈಮಿನಿ ಭಾರತವು ವಾರ್ಧಕ ಷಟ್ಪದಿಯಲ್ಲಿ.  ಲಕ್ಷ್ಮೀಶನಿಗೆ ನಾದಲೋಲ,  ಉಪಮಾಲೋಲ ಎಂಬ ಬಿರುದುಗಳು ಉಂಟು.
  • ಜ್ಞಾನ ಗಂಗೋತ್ರಿ ಮಕ್ಕಳ ವಿಶ್ವಕೋಶದ ಪ್ರಧಾನ ಸಂಪಾದಕರು ನಿರಂಜನ.
  • ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಎಂಬ ಗ್ರಂಥ ಬರೆದವರು ತಿಪ್ಪೇರುದ್ರಸ್ವಾಮಿ.
  • ಮಾತೆಂಬುದು ಜ್ಯೋತಿರ್ಲಿಂಗ ಎಂಬ ಧ್ಯೆಯವಾಕ್ಯವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಘೋಷವಾಕ್ಯವಾಗಿದೆ.
  • ನಾಟಕ ಪ್ರಹಸನ ಪಿತಾಮಹ ಎಂದು ಟಿಪಿ ಕೈಲಾಸಂ ಅವರನ್ನ  ಕರೆಯುತ್ತಾರೆ.
  • ಕುವರನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು.  ಎಂದು ಸಂಚಿಹೊನ್ನಮ ನೀತಿಬೋಧನೆ ಮಾಡಿರುವವರು.
  • ಚಿದಂಬರ ರಹಸ್ಯ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರು ಬರೆದರು.
  • ಗೀತಾ ನಾಗಭೂಷಣ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಬದುಕು ಕಾದಂಬರಿಯಾಗಿದೆ. 
  • ನಾಟಕ ಸಾಹಿತ್ಯ ಸಾಧನೆಗಾಗಿ ಡಾಕ್ಟರ್ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ.
  • ಆಚಾರವಿಲ್ಲದ ನಾಲಿಗೆ ಇದು ಪುರಂದರದಾಸರ ಕೀರ್ತನೆ.
  • ಮರುಳು ಮುನಿಯನ ಕಗ್ಗ ಕೃತಿಯ ಕರ್ತೃ ಡಿ ವಿ ಗುಂಡಪ್ಪ.
  • ನಾಗಮಂಡಲ ನಾಟಕದ ಕರ್ತೃ ಗಿರೀಶ್ ಕಾರ್ನಾಡ್.
  • ಮೋಡಣ್ಣನ ತಮ್ಮ ನಾಟಕದ ಕರ್ತೃ ಕುವೆಂಪು.
  • ಟಿಂಗರ ಬುಡ್ಡಣ್ಣ ನಾಟಕದ ಕರ್ತೃ ಚಂದ್ರಶೇಖರ್ ಪಾಟೀಲ್.
  • ಶರಪಂಜರ, ಬೆಳ್ಳಿಮೋಡ ಕೃತಿಗಳ ಕರ್ತೃ ತ್ರಿವೇಣಿ.
  • ದೀಪವು ನಿನ್ನದೇ ಗಾಳಿಯು ನಿನ್ನದೆ ಗೀತೆಯ ರಚನೆಯಕಾರ  ಕೆಎಸ್ ನರಸಿಂಹಸ್ವಾಮಿ.
  • ಕನ್ನಡ ಕತ್ತುರಿಯಲ್ತೆ ಎಂದವರು ಮುದ್ದಣ್ಣ.
  • ಶಿವರಾಮ ಕಾರಂತರನ್ನು ನಡೆದಾಡುವ ವಿಶ್ವಕೋಶ ಎನ್ನುವರು.
  •  ಸು ರಂ ಎಕ್ಕುಂಡಿಯವರು ಕಥನಕವನ ಕ್ಷೇತ್ರದಲ್ಲಿ ಪ್ರಮುಖರು, ಬಕುಳದ ಹೂಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವವರು.
  •  ಜಾನಕಿ ಶ್ರೀನಿವಾಸ ಮೂರ್ತಿ ಅವರ ಕಾವ್ಯನಾಮ ವೈದೇಹಿ. ಅವರ ಪ್ರಮುಖ ಕೃತಿಗಳು, ಅಂತರಂಗದ ಪುಟಗಳು, ಜಾತ್ರಾ, ಅಸ್ಪೃಶ್ಯರು,  ಪಾರಿಜಾತ, ಮೂಕನ ಮಗಳು, ನಾಯಿಮರಿ.
  • ಸಿದ್ದರಾಮಯ್ಯ ಅವರ ಅಂಕಿತನಾಮ ಕಪಿಲಸಿದ್ದಮಲ್ಲಿಕಾರ್ಜುನ.
  • ಬೆಡಗಿನ ವಚನಕಾರರು ಎಂದು  ಅಲ್ಲಮಪ್ರಭು ಅವರನ್ನು ಕರೆಯುತ್ತಾರೆ.
  • ಗೌರ್ಮೆಂಟ್ ಬ್ರಾಹ್ಮಣ ಕೃತಿಯ ಕರ್ತೃ ಅರವಿಂದಮಾಲಗತ್ತಿ.
  • ಸೋಮೇಶ್ವರಶತಕ ದಂತೆ ಆಧುನಿಕ ಸಾಹಿತ್ಯದಲ್ಲಿ ಇರುವ ಕೃತಿ ಡಿವಿಜಿಯವರ ಮಂಕುತಿಮ್ಮನ ಕಗ್ಗ.
  • ಕೆಂಪುನಾರಾಯಣ ರವರು ರಚಿಸಿರುವ ಕೃತಿ ಮುದ್ರಮಂಜುಷ್.
  • ಒಂದು ಗುಲಾಬಿ ಕೃತಿಯ ಕರ್ತೃ ಜಿಪಿ ಬಸವರಾಜ್.
  • ಧರ್ಮಸ್ಥಳದ ಮಂಜುನಾಥ ವಸ್ತುಸಂಗ್ರಹಾಲಯದ ರುವಾರಿ ಆರ್ ತಿಪ್ಪೇಸ್ವಾಮಿ.
  • ಬೆರಳ್ಗೆ ಕೊರಳ್ ಇದು ಏಕಲವ್ಯ ಕುರಿತಾದ ನಾಟಕವಾಗಿದೆ ಇದನ್ನು ಬರೆದವರು ಕುವೆಂಪು.
  • ಕುವೆಂಪು ಅವರ ಪ್ರಮುಖ ನಾಟಕಗಳು ಬೊಮ್ಮನಹಳ್ಳಿ ಕಿಂದರಜೋಗಿ,  ಶೂದ್ರತಪಸ್ವಿ,  ಜಲಗಾರ,  ರಕ್ತಾಕ್ಷಿ,  ಯಮನಸೋಲು, ಬಲಿದಾನ ಮಹಾರಾತ್ರಿ ಚಂದ್ರಹಸ ಇತ್ಯಾದಿ.
  • ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಪಾಮರರು ಈ ವಾಕ್ಯವು ಕವಿರಾಜಮಾರ್ಗದಲ್ಲಿ ಬರುತ್ತದೆ.
  • ಅಜಗಣ್ಣನ ಸಹೋದರಿ ಮುಕ್ತಾಯಕ್ಕ.
  • ದುರ್ಗಸಿಂಹನ ಪಂಚತಂತ್ರ ಕೃತಿಯು ಚಂಪುಕಾವ್ಯ ವಾಗಿದೆ.
  • ಭರತನ ಆಯುಧ ಗಾರದಲ್ಲಿ ಹುಟ್ಟಿದ ಚಕ್ರರತ್ನ.
  • ಸಂಸ್ಕೃತ ಭಾಷೆ ಕನ್ನಡದ ಹೆತ್ತತಾಯಿ ಅಲ್ಲ ಮಲತಾಯಿ ಎಂದವರು ಬಿಎಂಶ್ರೀ.
  • ಬೃಹನ್ನಳೆ ಎಂದು ಅರ್ಜುನನ್ನು ಕರೆಯುತ್ತಾರೆ.
  • ಸಾಯುತಿದೆ ನಿಮ್ಮ ನುಡಿ ಕನ್ನಡದ ಕಂದರಿರಾ ಎಂದವರು ಕುವೆಂಪು.
  • ಕುಲಂ ಕುಲಮಲ್ತು ಎಂಬುವುದು ಪಂಪನ ಕಾವ್ಯದಲ್ಲಿದೆ.
  • ಉಭಯ ಕವಿ ಕಮಲ ರವಿ ಎಂಬ ಬಿರುದು ಪಡೆದ ಕವಿ ರಾಘವಾಂಕ.
  • ಕೈವಾರ ತಾತಯ್ಯನ ಎಂದೇ ಪ್ರಸಿದ್ಧರಾದವರು ಕೈವಾರ ಯೋಗಿ ನಾರಾಯಣಪ್ಪ.
  • ಮೈಸೂರಿನ ಜನಪದ ವಸ್ತು ಸಂಗ್ರಹಾಲಯದ ರುವಾರಿ ಪಿಆರ್ ತಿಪ್ಪೇಸ್ವಾಮಿ.



ಕೃಷ್ಣ ನಾಯಕ್ ಸಿರಿಗೇರಿ....

Post a Comment

0 Comments